ಕಣ್ಣು ತುಂಬಿ ಬಂದರು ಕರಗದ ನೋವು,
ಮನಸ್ಸಿನಾಳಕ್ಕು ಬೆಳೆದಿದೆ ಅದೇ ಬೇರು...
ನಕ್ಕ ಮನಸು ಮಸುಕಿನಲ್ಲಿ ಮೂಕನಾಗಿದೆ,
ಅಕ್ಕಾ ಪಕ್ಕಾ ಮಳೆಯಾದರೂ ತಿಳಿಯದೇ...
ಮಳೆಯು ತಂದ ಹನಿಗೆ ಪ್ರೀತಿ ತಣ್ಣಗಾಗಿದೆ,
ಭೂಮಿ ಮಡಿಲ ಒಡ್ಡಿ ನೋವ ಹೀರಿದೆ...ಮನಸ್ಸಿನಾಳಕ್ಕು ಬೆಳೆದಿದೆ ಅದೇ ಬೇರು...
ನಕ್ಕ ಮನಸು ಮಸುಕಿನಲ್ಲಿ ಮೂಕನಾಗಿದೆ,
ಅಕ್ಕಾ ಪಕ್ಕಾ ಮಳೆಯಾದರೂ ತಿಳಿಯದೇ...
ಮಳೆಯು ತಂದ ಹನಿಗೆ ಪ್ರೀತಿ ತಣ್ಣಗಾಗಿದೆ,
ಕಡಲ ತೀರಾದಲ್ಲಿ ಮೌನ ಕುಳಿತಿದೆ,
ಸದ್ದ ಮಾಡದೇನೇ ಅಲೆಯು ಜಾರಿದೆ,
ಇಂತೀ,
ಶಶಿ
No comments:
Post a Comment